×
Cabinet

ಮಂತ್ರಿ ಮಂಡಲ

(As on 08.09.2022)

ಮುಖ್ಯಮಂತ್ರಿ

  ಶ್ರೀ ಬಸವರಾಜ್ ಬೊಮ್ಮಾಯಿ ಹಣಕಾಸು;
ಬೆಂಗಳೂರು ಅಭಿವೃದ್ಧಿ;
ಡಿಪಿಎಆರ್;
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್;
ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳು;
ಅರಣ್ಯ ಇಲಾಖೆ;
ಬೆಂಗಳೂರು ನಗರಾಭಿವೃದ್ಧಿ;
ಗುಪ್ತಚರ ಮತ್ತು ಹಂಚಿಕೆಯಾಗದ ಖಾತೆಗಳು.

ಸಚಿವ ಸಂಪುಟದ ಸದ್ಯಸರು

1 ಶ್ರೀ ಗೋವಿಂದ ಕಾರಜೋಳ ಬೃಹತ್ ಮತ್ತು ಮಧ್ಯಮ ನೀರಾವರಿ.
2 ಶ್ರೀ ಆರ್. ಅಶೋಕ ಕಂದಾಯ ಇಲಾಖೆ.
3 ಶ್ರೀ ಬಿ. ಶ್ರೀರಾಮಲು ಸಾರಿಗೆ ಇಲಾಖೆ, ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ.
4 ಶ್ರೀ ವಿ. ಸೋಮಣ್ಣ ವಸತಿ, ಮತ್ತು ಮೂಲ ಸೌಕರ್ಯ ಅಭಿವೃದ್ಧಿ.
5 ಶ್ರೀ ಎಸ್. ಅಂಗಾರ ಮೀನುಗಾರಿಕೆ ಇಲಾಖೆ, ಬಂದರುಗಳು ಮತ್ತು ಒಳನಾಡಿನ ಸಾರಿಗೆ.
6 ಶ್ರೀ ಜೆ.ಸಿ. ಮಾಧುಸ್ವಾಮಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ, ಸಣ್ಣ ನೀರಾವರಿ.
7 ಶ್ರೀ ಅರಗ ಜ್ಞಾನೇಂದ್ರ ಗೃಹ ಇಲಾಖೆ(ಗುಪ್ತಚರ ಇಲಾಖೆ ಹೊರತು).
8 ಶ್ರೀ ಅಶ್ವಥ್ ನಾರಾಯಣ ಸಿ.ಎನ್ ಉನ್ನತ ಶಿಕ್ಷಣ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
9 ಶ್ರೀ ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್ ಲೋಕೋಪಯೋಗಿ ಇಲಾಖೆ.
10 ಶ್ರೀ ಆನಂದ್ ಸಿಂಗ್ ಪ್ರವಾಸೋದ್ಯಮ ಇಲಾಖೆ, ಜೀವ ವೈವಿಧ್ಯ ಮತ್ತು ಪರಿಸರ ಇಲಾಖೆ.
11 ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ, ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.
12 ಶ್ರೀ ಪ್ರಭು ಚೌವ್ಹಾಣ್ ಪಶು ಸಂಗೋಪನಾ.
13 ಶ್ರೀಮತಿ ಶಶಿಕಲಾ ಜೊಲ್ಲೆ ಮುಜರಾಯಿ ಇಲಾಖೆ (ಕಂದಾಯ ಇಲಾಖೆಯಿಂದ), ಮತ್ತು ಹಜ್ ಮತ್ತು ವಕ್ಫ್ ಇಲಾಖೆ.
14 ಶ್ರೀ ಮುರಗೇಶ್ ರುದ್ರಪ್ಪ ನಿರಾಣಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ.
15 ಶ್ರೀ ಅರಬೈಲ್ ಹೆಬ್ಬಾರ್ ಶಿವರಾಮ್ ಕಾರ್ಮಿಕ ಇಲಾಖೆ.
16 ಶ್ರೀ ಎಸ್.ಟಿ. ಸೋಮಶೇಖರ್ ಸಹಕಾರ ಇಲಾಖೆ.
17 ಶ್ರೀ ಬೈರತಿ ಬಸವರಾಜು ನಗರಾಭಿವೃದ್ಧಿ(ಬೆಂಗಳೂರು,ಬಿಪಿಎಂಪಿ,ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂ ಎಸ್ಎಸ್ ಬಿ, ಬಿಎಂಆರ್ ಡಿಎ, ಬಿಎಂಆರ್ ಸಿಎಲ್ ಹೊರತುಪಡಿಸಿ);
ಕೆಯುಡಬ್ಲ್ಯೂಎಸ್ ಡಿಬಿ ಮತ್ತು ಕೆಯುಐಡಿಎಫ್ ಸಿ.
18 ಶ್ರೀ ಬಿ.ಸಿ ಪಾಟೀಲ್ ಕೃಷಿ.
19 ಶ್ರೀ ಡಾ. ಕೆ ಸುಧಾಕರ್ ವೈದ್ಯಕೀಯ ಶಿಕ್ಷಣ;
ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
20 ಶ್ರೀ ಕೆ.ಸಿ ನಾರಾಯಣ ಗೌಡ ರೇಷ್ಮೆ ಇಲಾಖೆ, ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.
21 ಶ್ರೀ ಕೆ. ಗೋಪಾಲಯ್ಯ ಅಬಕಾರಿ ಇಲಾಖೆ.
22 ಶ್ರೀ ಎನ್ ನಾಗರಾಜ್(ಎಂಟಿಬಿ) ಪೌರಾಡಳಿತ ಇಲಾಖೆ, ಮತ್ತು ಸಣ್ಣ ಕೈಗಾರಿಕೆಗಳ ಇಲಾಖೆ ( ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ),ಸಾರ್ವಜನಿಕ ಉದ್ದಿಮೆಗಳ ಇಲಾಖೆ.
23 ಶ್ರೀ ಬಿ.ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ.
24 ಶ್ರೀ ವಿ. ಸುನೀಲ್ ಕುಮಾರ್ ಇಂಧನ ಇಲಾಖೆ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
25 ಶ್ರೀ ಆಚಾರ್ ಹಾಲಪ್ಪ ಬಸಪ್ಪ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.
26 ಶ್ರೀ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಜವಳಿ ಮತ್ತು ಕೈಮಗ್ಗ ಇಲಾಖೆ, ಮತ್ತು ಕಬ್ಬು ಅಭಿವೃದ್ಧಿ ನಿರ್ದೇಶನಾಲಯ.
27 ಶ್ರೀ ಎನ್. ಮುನಿರತ್ನ ತೋಟಗಾರಿಕೆ ಇಲಾಖೆ, ಯೋಜನೆ, ಮತ್ತು ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
×
ABOUT DULT ORGANISATIONAL STRUCTURE PROJECTS